ADVERTISEMENT

ಕಾಶ್ಮೀರ ವಿಶ್ವವಿದ್ಯಾಲಯ ಸಮೀಪ ಗ್ರೆನೇಡ್ ದಾಳಿ: ಹಲವರಿಗೆ ಗಾಯ

ಪಿಟಿಐ
Published 26 ನವೆಂಬರ್ 2019, 9:42 IST
Last Updated 26 ನವೆಂಬರ್ 2019, 9:42 IST
   

ಶ್ರೀನಗರ: ಭಯೋತ್ಪಾದಕರು ಎಸೆದ ಬಾಂಬ್‌ ಕಾಶ್ಮೀರ ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಸಮೀಪ ಸ್ಫೋಟಿಸಿ ಹಲವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಕಾಶ್ಮೀರ ವಿವಿಯ ಸರ್ ಸೈಯದ್ ಗೇಟ್‌ ಸಮೀಪ ಗ್ರೇನೇಡ್‌ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT