ಭುವನೆಶ್ವರ್: ಸರ್ಕಾರ ಎಷ್ಟು ಹೇಳಿದ್ರೂ ಟ್ರಾಫಿಕ್ ನಿಯಮ ಉಲ್ಲಂಘನೆ ಮಾತ್ರ ಮುಂದುವರೆದಿದೆ. ಹಾಗಾಗಿ, ಒಡಿಶಾದ ಸಿನಿ ಕಲಾವಿದ ಪ್ರಕಾಶ್ ಯಮರಾಜನ ವೇಷ ತೊಟ್ಟು ರಸ್ತೆಗಿಳಿದಿದ್ದಾರೆ. ಭುವನೇಶ್ವರದಲ್ಲಿ ರಸ್ತೆಗಳಲ್ಲಿ ನಿಂತು ಟ್ರಾಫಿಕ್ ನಿಯಮ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೋವಿಡ್ ಸೋಂಕು ಹರಡದಂತೆ ತಡೆಯಲು ಎಲ್ಲರೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.