ADVERTISEMENT

ಕಬ್ಬಿನಾಲೆಗೆ ಕನಕಗೌರವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 18:42 IST
Last Updated 28 ಅಕ್ಟೋಬರ್ 2017, 18:42 IST
ಕಬ್ಬಿನಾಲೆಗೆ ಕನಕಗೌರವ ಪುರಸ್ಕಾರ
ಕಬ್ಬಿನಾಲೆಗೆ ಕನಕಗೌರವ ಪುರಸ್ಕಾರ   

ಮೈಸೂರು: ಕನಕದಾಸ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಸಂಸ್ಥೆ ಪ್ರದಾನ ಮಾಡುವ ‘ಕನಕಗೌರವ’ ಪುರಸ್ಕಾರಕ್ಕೆ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ ಆಯ್ಕೆಯಾಗಿದ್ದಾರೆ.

ನ. 6ರಂದು ನಡೆಯುವ ಕನಕ ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ₹ 75 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT