ADVERTISEMENT

ಕೋಟೆನಾಡಿನಲ್ಲಿ ಜಲಪಾತ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 4:21 IST
Last Updated 14 ಅಕ್ಟೋಬರ್ 2017, 4:21 IST
ಕೋಟೆನಾಡಿನಲ್ಲಿ ಜಲಪಾತ ಸೃಷ್ಟಿ
ಕೋಟೆನಾಡಿನಲ್ಲಿ ಜಲಪಾತ ಸೃಷ್ಟಿ   

ಚಿತ್ರದುರ್ಗ: ನಗರದ ಐತಿಹಾಸಿಕ ಚಂದ್ರವಳ್ಳಿಯ ಬಂಡೆಗಳ‌ ಮೇಲೆ ಸುರಿಯುತ್ತಿರುವ ನೀರು ಜಲಪಾತದಂತೆ ಕಂಗೊಳಿಸುತ್ತಿದೆ.

ಮಕ್ಕಳು, ಯುವಕರು ಹರಿವ ನೀರಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಮೀನು ಹಿಡಿಯುವವರು ಹರಿಯುವ ನೀರಿಗೆ ಅಡ್ಡಲಾಗಿ ಪ್ಲಾಸ್ಟಿಕ್‌ ಕವರ್, ತೆಳುವಾದ ಬಟ್ಟೆಗಳನ್ನು ಅಡ್ಡ ಹಿಡಿಯುತ್ತಿದ್ದಾರೆ.

ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಂದ್ರವಳ್ಳಿ ಬಂಡೆಯ ಮೇಲೆ ಈ ಜಲಪಾತ ಸೃಷ್ಟಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.