ಚುನಾವಣೆ ಎಂದರೆ ಕೇವಲ ರಾಜಕೀಯ ಪಕ್ಷಗಳ ನಡುವಿನ ಹಣಾಹಣಿ ಅಲ್ಲ. ಇದರಲ್ಲಿ ಹಬ್ಬದ ಸಂಭ್ರಮ, ಯುದ್ಧದ ಜಿದ್ದು, ಆಟದ ಮೋಜು ಎಲ್ಲವೂ ಮೇಳೈಸಿರುತ್ತದೆ. ರಾಜ್ಯ ವಿಧಾನಸಭೆಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಸೋಲು- ಗೆಲುವುಗಳನ್ನು ಮೀರಿ ನಡೆಯುವ ವಿದ್ಯಮಾನಗಳ ಒಳನೋಟಗಳನ್ನು ಓದುಗರಿಗೆ ನೀಡುವ ಪ್ರಯತ್ನ ನಮ್ಮದು. ಮೊದಲ ಹಂತದಲ್ಲಿ ಎನ್. ಉದಯಕುಮಾರ್ ಮತ್ತು ರವೀಂದ್ರ ಭಟ್ಟ ಅವರಿಂದ ಕ್ರಮವಾಗಿ ತುಮಕೂರು ಹಾಗೂ ಬಾಗಲಕೋಟೆ ಜಿಲ್ಲೆಗಳ ರಾಜಕೀಯ ನೋಟ ನಿರೀಕ್ಷಿಸಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.