ADVERTISEMENT

ಪುಸ್ತಕ ಖರೀದಿಸಿದೆ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
–ಅಂಜಲಿ ಸಂಗಯ್ಯ ಮಠಪತಿ, ಬೇಮಳಖೇಡ, ತಾ. ಚಿಟಗುಪ್ಪ, ಬೀದರ್‌ ಜಿಲ್ಲೆ
–ಅಂಜಲಿ ಸಂಗಯ್ಯ ಮಠಪತಿ, ಬೇಮಳಖೇಡ, ತಾ. ಚಿಟಗುಪ್ಪ, ಬೀದರ್‌ ಜಿಲ್ಲೆ   

ಅಣ್ಣ ರೇವಣ ಸಿದ್ದಯ್ಯ ಹಾಗೂ ನಾನು ಒಂದೇ ತರಗತಿಯಲ್ಲಿ ಇದ್ದೇವೆ. ‘ಪ್ರಜಾವಾಣಿ’ ಇಬ್ಬರಿಗೂ ಆರ್ಥಿಕ ನೆರವು ನೀಡಿದೆ. ನಾನು ಆ ಹಣದಿಂದ ಪುಸ್ತಕಗಳನ್ನು ಖರೀದಿಸಿದ್ದೇನೆ. ಸಂಕಷ್ಟದಲ್ಲಿ ನಮಗೆ ನೆರವು ಕಲ್ಪಿಸಿದೆ. ಪತ್ರಿಕೆಗೆ ಋಣಿ.
–ಅಂಜಲಿ ಸಂಗಯ್ಯ ಮಠಪತಿ, ಬೇಮಳಖೇಡ, ತಾ. ಚಿಟಗುಪ್ಪ, ಬೀದರ್‌ ಜಿಲ್ಲೆ

*
ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ
‘ಪ್ರಜಾವಾಣಿ’ ಪ್ರೋತ್ಸಾಹ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಪ್ರತಿಭೆಗೆ ಜಾತಿ ಧರ್ಮದ ಸೋಂಕಿಲ್ಲ. ನೂರಾರು ಪ್ರತಿಭಾವಂತರಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತಿದೆ.
–ಸಿ.ಎಸ್.ಶಿವರಾಜ್, ಚಿಮಾಚನಹಳ್ಳಿ, ದೇವನಹಳ್ಳಿ ತಾಲ್ಲೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT