ADVERTISEMENT

ರಾಮನಗರ ತಹಶೀಲ್ದಾರ್‌ ಕಚೇರಿ ಕರೆಂಟ್‌ ಕಟ್

ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 7:42 IST
Last Updated 26 ಅಕ್ಟೋಬರ್ 2017, 7:42 IST
ರಾಮನಗರ ತಹಶೀಲ್ದಾರ್‌ ಕಚೇರಿ ಕರೆಂಟ್‌ ಕಟ್
ರಾಮನಗರ ತಹಶೀಲ್ದಾರ್‌ ಕಚೇರಿ ಕರೆಂಟ್‌ ಕಟ್   

ರಾಮನಗರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಬೆಳಿಗ್ಗೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡತೊಡಗಿದ್ದಾರೆ.

ತಾಲ್ಲೂಕು ಆಡಳಿತವು ವಿದ್ಯುತ್ ಬಿಲ್ ಪಾವತಿಸದ ಕಾರಣ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಇದರಿಂದಾಗಿ ಪಹಣಿ, ಭೂದಾಖಲಾತಿಗಳು, ಸಕಾಲ‌ ಸೇವೆಗಳು ಸೇರಿದಂತೆ ಹಲವು ಸೇವೆಗಳು ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ನೂರಾರು ಜನರು ಪರದಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.