ADVERTISEMENT

‘ರೆಸಾರ್ಟ್‌ ಮ್ಯಾನೇಜರ್‌ಗಳಿಂದ ರಾಜ್ಯಪಾಲರ ಭೇಟಿ; ಸರ್ಕಾರ ರಚನೆಗೆ ಹಕ್ಕು ಮಂಡನೆ’: ಪ್ರಕಾಶ್‌ ರೈ ವ್ಯಂಗ್ಯ

ಪಕ್ಷಗಳ ಮುಂದೆ ಸೋತವರು ನಾವೇ!

​ಪ್ರಜಾವಾಣಿ ವಾರ್ತೆ
Published 17 ಮೇ 2018, 10:03 IST
Last Updated 17 ಮೇ 2018, 10:03 IST
‘ರೆಸಾರ್ಟ್‌ ಮ್ಯಾನೇಜರ್‌ಗಳಿಂದ ರಾಜ್ಯಪಾಲರ ಭೇಟಿ; ಸರ್ಕಾರ ರಚನೆಗೆ ಹಕ್ಕು ಮಂಡನೆ’: ಪ್ರಕಾಶ್‌ ರೈ ವ್ಯಂಗ್ಯ
‘ರೆಸಾರ್ಟ್‌ ಮ್ಯಾನೇಜರ್‌ಗಳಿಂದ ರಾಜ್ಯಪಾಲರ ಭೇಟಿ; ಸರ್ಕಾರ ರಚನೆಗೆ ಹಕ್ಕು ಮಂಡನೆ’: ಪ್ರಕಾಶ್‌ ರೈ ವ್ಯಂಗ್ಯ   

ಬೆಂಗಳೂರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಒಟ್ಟು ಗೂಡಿಸಿವೆ. ‘ರೆಸಾರ್ಟ್‌ ರಾಜಕಾರಣ’ ಮತ್ತೆ ಸುದ್ದಿಯಾಗುತ್ತಿರುವ ಬೆನ್ನಲೇ ಪ್ರಕಾಶ್‌ ರೈ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

‘ಹಾಲಿಡೇ ರೆಸಾರ್ಟ್‌ ಮ್ಯಾನೇಜರ್‌ಗಳು ಮಾನ್ಯ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದು, ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಏಕೆಂದರೆ, ಅವರ ಬಳಿಕ 116 ಶಾಸಕರ ಬಲವಿದೆ..– ಇದು ಕರ್ನಾಟಕ ಬ್ರೇಕಿಂಗ್‌ ನ್ಯೂಸ್‌’ ಎಂದು ರೆಸಾರ್ಟ್‌ ರಾಜಕಾರಣವನ್ನು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT