‘ಕಾಲೇಜು ಶುಲ್ಕ ಭರಿಸಿದೆ’
ಶೈಕ್ಷಣಿಕ ನಿಧಿಯಿಂದ ಸಕಾಲದಲ್ಲಿ ಕಾಲೇಜಿನ ಶುಲ್ಕ ಕಟ್ಟಲು ಹಾಗೂ ಪುಸ್ತಕ ಕೊಂಡುಕೊಳ್ಳಲು ಅನುಕೂಲವಾಯಿತು. ‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತಿದೆ.
–ರೀಹಾ ಪರ್ವಿನ್, ತೀರ್ಥಹಳ್ಳಿ
‘ಆರ್ಥಿಕ ನೆರವು ಸಿಕ್ಕಿತು ’
ಎಸ್ಸೆಸ್ಸೆಲ್ಸಿ ನಂತರ ಕಾಲೇಜು ಓದುವುದಕ್ಕೆ ಆರ್ಥಿಕ ಆಡಚಣೆ ತುಂಬಾ ಇತ್ತು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಶಿಷ್ಯವೇತನ ನೆರವಾಯಿತು. ಪತ್ರಿಕೆಯ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ.
– ಮಂಜುನಾಥ ಎಂ., ಗಣೇಕಲ್, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.