ADVERTISEMENT

3 ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:08 IST
Last Updated 5 ಜೂನ್ 2019, 19:08 IST

ಕುಶಾಲನಗರ: ಮಾದಾಪಟ್ಟಣ ಸರ್ಕಾರಿ ಎಂಜಿನಿಯರ್‌ ಕಾಲೇಜು ಬಳಿಯ ಕಾವೇರಿ ನದಿಯಲ್ಲಿ ಬುಧವಾರ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

ಮಡಿಕೇರಿ ಉಕ್ಕುಡದ ನಿವಾಸಿ ರಮೇಶ್ ಪುತ್ರ ಆಕಾಶ್ (20), ಮ್ಯಾನ್ಸ್ ಕಾಂಪೌಂಡ್ ನಿವಾಸಿ ಚೆಲುವರಾಜು ಪುತ್ರ ಗಗನ್ (19) ಹಾಗೂ ಮೇಕೇರಿ ನಿವಾಸಿ ಉಮೇಶ್ ಅವರ ಪುತ್ರ ಶಶಾಂಕ್ (21) ಮೃತಪಟ್ಟವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT