ಬೆಂಗಳೂರು: ಇಬ್ಬರು ಐಎಎಸ್, ನಾಲ್ವರು ಐಪಿಎಸ್ ಸೇರಿ ಒಟ್ಟು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡವರು:
ಪಿ.ಎ. ಮೇಘಣ್ಣವರ– ಪ್ರಾದೇಶಿಕ ಆಯುಕ್ತ, ಬೆಳಗಾವಿ ವಿಭಾಗ
ಟಿ. ಭೂಬಾಲನ್ – ಉಪ ವಿಭಾಗಾಧಿಕಾರಿ, ಪುತ್ತೂರು ಉಪ ವಿಭಾಗ– ದಕ್ಷಿಣ ಕನ್ನಡ ಜಿಲ್ಲೆ
ಜಿ. ನಜ್ಮಾ– ಉಪ ವಿಭಾಗಾಧಿಕಾರಿ, ಹರಪನಹಳ್ಳಿ, ದಾವಣಗೆರೆ ಜಿಲ್ಲೆ.
ಎಂ. ಚಂದ್ರಶೇಖರ್– ಐಜಿಪಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬೆಂಗಳೂರು
ಡಾ.ಟಿ.ಡಿ. ಪವಾರ್ – ಡಿಐಜಿ, ಸಿಐಡಿ (ಆರ್ಥಿಕ ಅಪರಾಧ), ಬೆಂಗಳೂರು
ಬೋರಸೆ ಭೂಷಣ್ ಗುಲಾಬ್– ಡಿಸಿಪಿ, (ಆಡಳಿತ), ಬೆಂಗಳೂರು ನಗರ
ಸಂಜೀವ ಎಂ. ಪಾಟೀಲ– ಎಸ್ಪಿ, ಎಸಿಬಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.