ADVERTISEMENT

ಯುದ್ಧ ದೇಶಭಕ್ತಿ ಅಲ್ಲ: ಚೇತನ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 20:14 IST
Last Updated 12 ಮಾರ್ಚ್ 2019, 20:14 IST
ನಟ ಚೇತನ್‌
ನಟ ಚೇತನ್‌   

ಚಿತ್ರದುರ್ಗ: ಸಾವಿರಾರು ಅಮಾಯಕರನ್ನು ಬಲಿ ಕೊಟ್ಟು ಯುದ್ಧ ಮಾಡುವುದು ದೇಶಭಕ್ತಿ ಅಲ್ಲ ಎಂದು ನಟ ಚೇತನ್‌ ಅಭಿಪ್ರಾಯಪಟ್ಟರು.

‘ದೇಶಭಕ್ತಿ ಏನು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ದೇಶಭಕ್ತಿ ಪ್ರಕಟಿಸಲು ಯುದ್ಧವನ್ನೇ ಮಾಡಬೇಕಾಗಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಹಾಗೂ ಅಲೆಮಾರಿಗಳ ಏಳಿಗೆಗೆ ಶ್ರಮಿಸುವುದು ನಿಜವಾದ ದೇಶಭಕ್ತಿ. ಇಂತಹ ಕೆಲಸಗಳು ಸ್ಫೂರ್ತಿ ಆಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT