ADVERTISEMENT

ಚಂದ್ರಶೇಖರ ಶೆಟ್ಟಿ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 15:41 IST
Last Updated 30 ಅಕ್ಟೋಬರ್ 2023, 15:41 IST
ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ಎಸ್‌.ಚಂದ್ರಶೇಖರ ಶೆಟ್ಟಿ (ಎಡದಿಂದ ಐದನೆಯವರು) ಅವರನ್ನು  ಪದಾಧಿಕಾರಿಗಳು ಅಭಿನಂದಿಸಿದರು.
ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ಎಸ್‌.ಚಂದ್ರಶೇಖರ ಶೆಟ್ಟಿ (ಎಡದಿಂದ ಐದನೆಯವರು) ಅವರನ್ನು  ಪದಾಧಿಕಾರಿಗಳು ಅಭಿನಂದಿಸಿದರು.   

ಬೆಂಗಳೂರು: ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ (ಎಫ್‌ವಿಸಿಕೆ) ಅಧ್ಯಕ್ಷರಾಗಿ ಎಸ್‌.ಚಂದ್ರಶೇಖರ ಶೆಟ್ಟಿ  ಆಯ್ಕೆಯಾಗಿದ್ದಾರೆ.

ನಾರಾಯಣಗೌಡ, ಬಿ. ಸಂಗಮೇಶ್ವರ (ಉಪಾಧ್ಯಕ್ಷರು), ಎಚ್. ಮಹೇಶಪ್ಪ (ಕಾರ್ಯದರ್ಶಿ), ಟಿ.ಡಿ. ಕೆಂಪರಾಜು (ಖಜಾಂಚಿ), ಸರ್ವಮಂಗಳ ಶಂಕರ್‌ (ಸಹ ಕಾರ್ಯದರ್ಶಿ), ಎಸ್.ಎನ್‌. ಹೆಗಡೆ, ಎನ್.ಎಸ್. ರಾಮೇಗೌಡ, ಎಸ್.ಎಸ್. ಮೂರ್ತಿ,  ಆರ್.ಎನ್. ಶ್ರೀನಿವಾಸಗೌಡ, ಆರ್. ಚಂದ್ರಶೇಖರ, ಎಸ್. ಸಚ್ಚಿದಾನಂದ, ಎಂ.ಕೆ. ಸೂರಪ್ಪ, ಪದ್ಮಾ ಶೇಖರ್, ಜಿ. ಹೇಮಂತ ಕುಮಾರ್ (ಸದಸ್ಯರು), ಕೆ.ಎಸ್. ರಂಗಪ್ಪ, ಸುರೇಶ್ ಎಸ್‌. ಹೊನ್ನಪ್ಪಗೋಳ್, ಇ.ಟಿ. ಪುಟ್ಟಯ್ಯ (ಕಾರ್ಯಕಾರಿ ಸದಸ್ಯರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT