ADVERTISEMENT

ಕೋವಿಡ್-19 ಸೋಂಕು ನಿಗ್ರಹಕ್ಕೆ ಪ್ರಾರ್ಥಿಸಿ ಶ್ರೀಗಳಿಂದ ಇಷ್ಟಲಿಂಗ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 16:41 IST
Last Updated 13 ಏಪ್ರಿಲ್ 2020, 16:41 IST
   

ಬಾಗಲಕೋಟೆ: ಕೋವಿಡ್-19 ನಿಗ್ರಹಕ್ಕಾಗಿ ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಬಸವ ಧರ್ಮ ಪೀಠದಲ್ಲಿ ಮಹದೇಶ್ವರ ಸ್ವಾಮೀಜಿ ಸೋಮವಾರ ರಾತ್ರಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

ಇದೇ ವೇಳೆ ಬಸವ ಧಮ೯ ಪೀಠ ಹಾಗೂ ಪಂಚಮಸಾಲಿ ಪೀಠದ ಭಕ್ತರಿಂದಲೂ ಮನೆಗಳಲ್ಲಿ ಇಷ್ಟಲಿಂಗ ಪೂಜೆ ನಡೆಯಿತು.

ಕೊರೊನಾ ಸೋಂಕು ನಿವಾರಿಸಿ ಜನರಿಗೆ ಅದರಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿ ಇಷ್ಟಲಿಂಗ ಪೂಜೆ ನೆರವೇರಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.