ADVERTISEMENT

ಬಿಜೆಪಿ ಯುವ ಮೋರ್ಚಾಗೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:23 IST
Last Updated 16 ಅಕ್ಟೋಬರ್ 2020, 4:23 IST

ನೆಲಮಂಗಲ: ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕಕ್ಕೆ ಎನ್.ಎಸ್.ರವಿಚಂದ್ರ, ಸಿ.ಪ್ರಸಾದ್, ವಿ.ರಘು,
ಎನ್.ಸಿ.ರುದ್ರೇಶ್ (ಉಪಾಧ್ಯಕ್ಷರು), ಸ್ನೇಕ್ ಎಚ್.ವಿ. ಅರುಣ್‌ಕುಮಾರ್, ಜಿ.ಎಸ್.ಪುನಿತ್‌ಗೌಡ (ಪ್ರಧಾನ ಕಾರ್ಯದರ್ಶಿಗಳು), ಸಿ.ತೇಜಸ್, ಪಿ.ಎಂ.ಹರೀಶ್, ಆರ್.ಮಧು, ಟಿ.ಕೆ.ಮಂಜುನಾಥ್ (ಕಾರ್ಯದರ್ಶಿಗಳು), ಕೆ.ಹರೀಶ್ (ಖಜಾಂಚಿ) ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಎನ್.ವಿಜಯಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.