ಕಾಬೂಲ್ (ಎಎಫ್ಪಿ): ಭಾರತೀಯ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ತಾನು ಹತ್ಯೆ ಮಾಡಿರುವುದಾಗಿ ಆಫ್ಘನ್ ಪೊಲೀಸರು ಮಾಡಿದ ಆರೋಪವನ್ನು ತಾಲಿಬಾನ್ ಶುಕ್ರವಾರ ತಳ್ಳಿಹಾಕಿದೆ.
`ಆರೋಪವು ಮುಜಾಹಿದೀನ್ಗಳ ಹೆಸರಿಗೆ ಮಸಿ ಬಳಿಯಲು ಅಧಿಕಾರಿಗಳು ಮಾಡಿರುವ ಅಪಪ್ರಚಾರ' ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.