ಕಠ್ಮಂಡು (ಐಎಎನ್ಎಸ್): ವಿವಿಧ ದೇವಾಲಯಗಳು, ನದಿಗಳು ಹಾಗೂ ಕಲ್ಯಾಣಿಗಳಲ್ಲಿ ಶಿವನಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸುವ ಮೂಲಕ ನೇಪಾಳದಾದ್ಯಂತ ಸೋಮವಾರ ಭಕ್ತರು ಮಹಾಶಿವರಾತ್ರಿಯನ್ನು ಅತ್ಯುತ್ಸಾಹದಿಂದ ಆಚರಿಸಿದರು.
ಪಶುಪತಿನಾಥ ದೇವಾಲಯದಲ್ಲಿ ಅಂದಾಜು 2 ಲಕ್ಷ ಭಾರತೀಯರೂ ಸೇರಿದಂತೆ 7ಲಕ್ಷ ಭಕ್ತರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.