ADVERTISEMENT

‘ನೀರಿನ ಹರಿವು ತಿರುಗಿಸುವುದು ಆಕ್ರಮಣಶೀಲತೆ’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 18:16 IST
Last Updated 17 ಅಕ್ಟೋಬರ್ 2019, 18:16 IST

ಇಸ್ಲಾಮಾಬಾದ್‌: ‘ಪಶ್ಚಿಮದ ಮೂರು ನದಿಗಳ ಮೇಲೆ ನಮಗೂ ವಿಶೇಷ ಹಕ್ಕಿದೆ. ಈ ನದಿಗಳ ನೀರಿನ ಹರಿವನ್ನು ತಿರುಗಿಸಲು ಭಾರತ ಯತ್ನಿಸಿದರೆ ಅದನ್ನು ‘ಆಕ್ರಮಣಶೀಲತೆ’ ಎಂದೇ ಪರಿಗಣಿಸಲಾಗುವುದು’ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

‘ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆ ಹಿಡಿಯಲಾಗುವುದು’ ಎಂದು ಹರಿಯಾಣದಲ್ಲಿ ಈಚೆಗೆ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT