ಆಧಾರ್ ಸಂಖ್ಯೆಗೆ ಸಂಬಂಧಿಸಿದ ವಿಷಯ ಇನ್ನೂ ವಿವಾದಾತ್ಮಕವಾಗಿಯೇ ಇರುವಾಗ, ಇದಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಸರ್ಕಾರ ಪ್ರಕಟಿಸುತ್ತಿರುವುದೇಕೆ? ಆಧಾರ್ ಕಾರ್ಡ್ ಇಲ್ಲದವರು, ಅದರಲ್ಲೂ ಆದಿವಾಸಿಗಳು ಮತ್ತು ಕುಗ್ರಾಮಗಳಲ್ಲಿನ ಜನರು ಯೋಜನೆಗಳ ಲಾಭವನ್ನು ಹೇಗೆ ಪಡೆಯುತ್ತಾರೆ?
ಅಹಮದ್ ಪಟೇಲ್
ಕಾಂಗ್ರೆಸ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.