ಅಯ್ಯೋ, ಪಾಪ!
ಈ ಕಾಲದಲ್ಲೂ ಉಂಟು
ಐತಿಹ್ಯ!–
‘ಸಾಲಗಾರ ಸಿದ್ದರಾಮಯ್ಯ;
ವಾಹನಗಳೇ ಇಲ್ಲದ
ದೇಶಪಾಂಡೆ!?
(ಪ್ರ.ವಾ., ಏ. 21).
ಒಟ್ಟಾರೆ, ಇದೆಲ್ಲ ಸಹಜ, ಅಸಹ್ಯ!
(ರಾಜಕೀಯದಲ್ಲಿ, ಚುನಾವಣಾಪರ್ವದಲ್ಲಿ
ನಿರೀಕ್ಷಿಸಬಹುದೇ– ದಿವ್ಯ?
-ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.