ಅಯ್ಯೋ, ಪಾಪ!
ಈ ಕಾಲದಲ್ಲೂ ಉಂಟು
ಐತಿಹ್ಯ!–
‘ಸಾಲಗಾರ ಸಿದ್ದರಾಮಯ್ಯ;
ವಾಹನಗಳೇ ಇಲ್ಲದ
ದೇಶಪಾಂಡೆ!?
(ಪ್ರ.ವಾ., ಏ. 21).
ಒಟ್ಟಾರೆ, ಇದೆಲ್ಲ ಸಹಜ, ಅಸಹ್ಯ!
(ರಾಜಕೀಯದಲ್ಲಿ, ಚುನಾವಣಾಪರ್ವದಲ್ಲಿ
ನಿರೀಕ್ಷಿಸಬಹುದೇ– ದಿವ್ಯ?
-ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.