ADVERTISEMENT

ಗಡಿ ರೇಖೆ ಬಗ್ಗೆ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ಬುಧವಾರ, 24-4-1963

ಗಡಿ ರೇಖೆ ಬಗ್ಗೆ ಭಿನ್ನಮತ

ಕಾಚಿ, ಏ. 23 - ಭಾರತ - ಪಾಕಿಸ್ತಾನ ನಡುವಣ ಸಚಿವ ಮಟ್ಟದ ಐದನೆ ಕಣಿವೆಯ ಮಾತುಕತೆಯ, ಎರಡನೆಯ ದಿನವಾದ ಇಂದೂ ಸಹ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಸಹಾಯಕವಾಗುವ ಯಾವ ಪರಿಹಾರವೂ ಕಂಡು ಬಂದಿರಲಿಲ್ಲ.

ಕೊಚ್ಚಿ ಹೋದ ಬಾಲಕ
ಬೆಂಗಳೂರು, ಏ. 23 - ಇಂದು ಸಂಜೆ ನಗರದಲ್ಲಿ ಬಿದ್ದ ಭಾರಿ ಮಳೆಯ ಪರಿ ಣಾಮವಾಗಿ ಏಳು ವರ್ಷದ ಬಾಲಕ ನೊಬ್ಬ ನಗರದ ಶಿವಾಜಿ ಚಿತ್ರಮಂದಿರದ ಬಳಿ ಚರಂಡಿಯ ಪ್ರವಾಹದಲ್ಲಿ ಕೊಚ್ಚಿಹೋದ ಪ್ರಸಂಗ ವರದಿಯಾಗಿದೆ.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.