ಬುಧವಾರ, 24-4-1963
ಗಡಿ ರೇಖೆ ಬಗ್ಗೆ ಭಿನ್ನಮತ
ಕಾಚಿ, ಏ. 23 - ಭಾರತ - ಪಾಕಿಸ್ತಾನ ನಡುವಣ ಸಚಿವ ಮಟ್ಟದ ಐದನೆ ಕಣಿವೆಯ ಮಾತುಕತೆಯ, ಎರಡನೆಯ ದಿನವಾದ ಇಂದೂ ಸಹ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಸಹಾಯಕವಾಗುವ ಯಾವ ಪರಿಹಾರವೂ ಕಂಡು ಬಂದಿರಲಿಲ್ಲ.
ಕೊಚ್ಚಿ ಹೋದ ಬಾಲಕ
ಬೆಂಗಳೂರು, ಏ. 23 - ಇಂದು ಸಂಜೆ ನಗರದಲ್ಲಿ ಬಿದ್ದ ಭಾರಿ ಮಳೆಯ ಪರಿ ಣಾಮವಾಗಿ ಏಳು ವರ್ಷದ ಬಾಲಕ ನೊಬ್ಬ ನಗರದ ಶಿವಾಜಿ ಚಿತ್ರಮಂದಿರದ ಬಳಿ ಚರಂಡಿಯ ಪ್ರವಾಹದಲ್ಲಿ ಕೊಚ್ಚಿಹೋದ ಪ್ರಸಂಗ ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.