ADVERTISEMENT

ಗುರುವಾರ, 19-7-1962

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

`ಕಾಶ್ಮೀರಭಾವೈಕ್ಯದ ಸಂಕೇತ~
ಚಂದೀಘಡ, ಜು.18 -`ಕಾಶ್ಮೀರವು ನಮ್ಮ ಭಾವೈಕ್ಯದ ಸಂಕೇತ~ ಎಂದು ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರು ಇಂದು ಇಲ್ಲಿ ತಿಳಿಸಿದರು.

ಪಂಜಾಬ್ ಸರ್ಕಾರದ ನೌಕರರನ್ನುದ್ದೇಶಿಸಿ ರಾಷ್ಟ್ರೀಯ ಸಂಘಟನೆ ಬಗ್ಗೆ ಮಾತನಾಡುತ್ತ `ದೇಶದ ಹಿಂದು, ಸಿಖ್, ಮುಸ್ಲಿಂ ಮತ್ತು ಕ್ರೈಸ್ತ ರಾಜ್ಯಗಳ ಸ್ಥಾಪನೆಗೆ ಅವಕಾಶವಿತ್ತರೆ ನಾವು ಉಳಿಯುವುದೇ ಇಲ್ಲ~ ಎಂದರು.


ಹೊಸ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಕಂಠಿ
ಬೆಂಗಳೂರು, ಜು. 18 - ರಾಜ್ಯದಲ್ಲಿ ಈಚೆಗೆ ಸ್ಥಾಪನೆಯಾದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಸರಕಾರದ ಸಂಬಂಧವಿಲ್ಲವೆಂದು ಶಿಕ್ಷಣ ಸಚಿವ ಶ್ರೀ ಎಸ್. ಆರ್. ಕಂಠಿಯವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.