ಬಲ ಸಂವರ್ಧನೆ
ನವದೆಹಲಿ, ಡಿ. 19 - `ರಾಷ್ಟ್ರ ರಕ್ಷಣೆಗಾಗಿ ಶಕ್ತಿ ಮೀರಿ ಸಿದ್ಧರಾಗಲು ಜನತೆ ದೃಢನಿರ್ಧಾರ ಕೈಗೊಂಡಿರುವುದನ್ನು ಎಲ್ಲೆಲ್ಲೂ ಕಾಣಬಹುದು' ಎಂದು ಪ್ರಧಾನಿ ನೆಹ್ರೂ ಇಂದು ರಾಷ್ಟ್ರೀಯ ರಕ್ಷಣಾ ಮಂಡಳಿ ಸಭೆಯಲ್ಲಿ ತಿಳಿಸಿದರು.
ಮುಖ್ಯಮಂತ್ರಿಗಳ ಸಭೆ ರದ್ದು
ಬೆಂಗಳೂರು, ಡಿ. 19 - ಮುಂದಿನ ತಿಂಗಳ ಪ್ರಥಮವಾರ ನಂದಿ ಬೆಟ್ಟದಲ್ಲಿ ನಡೆಯಬೇಕೆಂದು ನಿಶ್ಚಿತವಾಗಿದ್ದ, ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆಯೆಂದು ತಿಳಿದು ಬಂದಿದೆ.
ನವೆಂಬರ್ 25 ರಂದು ಸೇರಿದ್ದ ಮಂಡಳಿಯ ಪ್ರಥಮ ಸಭೆಯ ನಂತರ ನಡೆದ ಘಟನೆಗಳನ್ನು ವಿಮರ್ಶಿಸುತ್ತ ಪ್ರಧಾನಿ ನೆಹ್ರೂ ತಮ್ಮ ಇತ್ತೀಚಿನ ಲಡಖ್, ನೀಫಾ ಭೇಟಿಯ ವಿವರಗಳನ್ನಿತ್ತರು.
`ಲಡಖ್, ನಿಫಾ ಪ್ರದೇಶದ ಸೈನ್ಯಾಧಿಕಾರಿಗಳು, ಸೈನಿಕರು, ಪೌರರು ಆಕ್ರಮಣಕಾರರನ್ನು ಓಡಿಸುವ ವಿಷಯದಲ್ಲಿ ದೃಢ ವಿಶ್ವಾಸ, ಧೈರ್ಯ ಹೊಂದಿದ್ದಾರೆ' ಎಂದೂ ನೆಹ್ರೂ ತಿಳಿಸಿದರು.
ನಂದಿಯಲ್ಲಿ ದಕ್ಷಿಣದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.