ಸಮಿತಿಯ ಕಲಾಪದ ಹಠಾತ್ ನಿಲುಗಡೆ
ಶ್ರೀಕೃಷ್ಣಪುರಿ, ಜ. 4 - ಭಾರತದ ರಾಷ್ಟ್ರೀಯ ಕಾಂಗ್ರೆಸ್ನ 67ನೆಯ ಅಧಿವೇಶನ ವಿಷಯ ನಿಯಾಮಕ ಸಮಿತಿಯು ಚುನಾವಣಾ ಪ್ರಣಾಳಿಕೆಯ ಮೇಲಿನ ಕರಡು ನಿರ್ಣಯವನ್ನು ಇಂದು ಅಪುರ್ಣವಾಗಿ ಚರ್ಚಿಸಿತು.
ಭದ್ರತಾ ಸಮಿತಿಯಲ್ಲಿ ಕಾಶ್ಮೀರದ ಪ್ರಶ್ನೆ?
ವಿಶ್ವರಾಷ್ಟ್ರಸಂಸ್ಥೆ, ಜ. 4 - ಭದ್ರತಾ ಸಮಿತಿಗೆ ಕಾಶ್ಮೀರ ಪ್ರಶ್ನೆಯನ್ನು ಸದ್ಯದಲ್ಲೇ ಸಲ್ಲಿಸುವುದಕ್ಕೆ ಮುನ್ನ ಪಾಕಿಸ್ತಾನ ನಿಯೋಗವು ಇತರ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸುತ್ತಿದೆ ಎಂದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.