ADVERTISEMENT

ಗುರುವಾರ, 5-9-1963

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ವಿಶ್ವಸರ್ಕಾರ ಸ್ಥಾಪನೆಯಿಂದ ಮಾತ್ರ ಮಾನವ ಕುಲದ ಉಳಿವು ಸಾಧ್ಯವೆಂದು ನೆಹರೂ, ಆಟ್ಲಿ
ನವದೆಹಲಿ, ಸೆ. 4-
ಮಾನವಕುಲ ಉಳಿಯಬೇಕಾದರೆ ದೇಶಗಳ ನಡುವೆ ಶಾಂತಿ, ಸಹಕಾರವಿರಬೇಕಾದರೆ ಕಾನೂನು ಪಾಲನೆಯ ಆಧಾರದ ಮೇಲಿನ ವಿಶ್ವಸರ್ಕಾರವೊಂದೇ ಆಶಾಕಿರಣವಾಗಿದೆ ಎಂದು ಪ್ರಧಾನ ಮಂತ್ರಿ ನೆಹರೂ, ಅರ್ಲ್ ಆಟ್ಲಿ ಇಂದು ಪ್ರತಿಪಾದಿಸಿದರು.

ನೆಹರೂ ಮತ್ತು 81 ವರ್ಷ ವಯಸ್ಸಿನ ಬ್ರಿಟಿಷ್ ರಾಜನೀತಿಜ್ಞ ಆಟ್ಲಿಯವರು ಜಗತ್ತಿನ ಒಕ್ಕೂಟವಾದಿಗಳ ಪ್ರಥಮ ಭಾರತ ಸಮಾವೇಶದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.