ನೆಹರೂಗೆ ದೇಹಾಲಸ್ಯ ಪೂರ್ಣ ವಿಶ್ರಾಂತಿಗೆ ಸಲಹೆ
ಭುವನೇಶ್ವರ, ಜ. 7 – ಪ್ರಧಾನ ಮಂತ್ರಿ ನೆಹರೂರವರಿಗೆ ಇಂದು ಬೆಳಿಗ್ಗೆ ರಕ್ತದ ಒತ್ತಡ ಹೆಚ್ಚಿ, ‘ವಿಪರೀತ ಬಳಲಿಕೆ ಮತ್ತು ನಿಶ್ಯಕ್ತಿಯಾಯಿತೆಂದು’ ಇಲ್ಲಿರುವ ಅವರ ಶಿಬಿರದಿಂದ ಹೊರಬಿದ್ದ ಪ್ರಕಟಣೆ ತಿಳಿಸಿದೆ.
ಮೈಸೂರು ವಿಶ್ವವಿದ್ಯಾನಿಲಯ ಉಪಕುಲಪತಿ ಸ್ಥಾನಕ್ಕೆ ಶ್ರೀಮಾಲಿ?
ನವದೆಹಲಿ, ಜ. 7 – ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀ ಕೆ. ಎಲ್. ಶ್ರೀಮಾಲಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ಥಾನವಹಿಸಲು ಕೋರಲಾಗಿದೆಯೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.