ADVERTISEMENT

ಮಂಗಳವಾರ, 24–9–1963

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

‘ಕನ್ನಡ ಬರದ ಉಪಕುಲಪತಿ:’ ಸೆನೆಟ್‌ನಲ್ಲಿ ಸಭಾತ್ಯಾಗ
ಬೆಂಗಳೂರು, ಸೆ. 23
– ಕನ್ನಡಬಾರದ ವ್ಯಕ್ತಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡುದಕ್ಕೆ ಇಂದು ಸೆನೆಟ್‌ ಸಭೆಯಲ್ಲಿ ಸದಸ್ಯರೊಬ್ಬರು ಪ್ರತಿಭಟನೆ ಸಲ್ಲಿಸಿ ಸಭಾತ್ಯಾಗ ಮಾಡಿದರು.

ನೂತನ ಉಪಕುಲಪತಿ ಶ್ರೀ ಸರ್ದಾರ್‌ ಪಣಿಕ್ಕರ್‌ ಅವರಿಗೆ ಕನ್ನಡ ಬರುವುದೆ ಎಂದು ಶ್ರೀ ಬಿ.ಕೆ. ಪುಟ್ಟರಾಮಯ್ಯನವರು ಪ್ರಶ್ನಿಸಿದಾಗ ಶ್ರೀ ಪಣಿಕ್ಕರ್ ಅವರು ತಮಗೆ ಕನ್ನಡ ಬರುವುದಿಲ್ಲವೆಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.