ADVERTISEMENT

ಶುಕ್ರವಾರ, 19-10-1962

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ನಗರಕ್ಕೆ ಕಾವೇರಿ ನೀರು ಸರಬರಾಜು
ಬೆಂಗಳೂರು, ಅ. 18
- ಕಳೆದ ಕೆಲವು ವರ್ಷಗಳಿಂದ ಕುಡಿಯಲು ಸಾಕಷ್ಟು ನೀರು ದೊರಕದೆ ಬವಣೆ ಪಡುತ್ತಿರುವ ಬೆಂಗಳೂರು ನಗರಕ್ಕೆ ಕಾವೇರಿಯಿಂದ ನೀರು ತರುವ ಯೋಜನೆಗೆ ರಾಜ್ಯ ಸರಕಾರವು ಇಂದು ಆಡಳಿತ ಮಂಜೂರಾತಿಯನ್ನಿತ್ತಿದೆ.

ಸುಮಾರು 68 ಮೈಲಿ ದೂರದಿಂದ 72 ಇಂಚುಗಳಷ್ಟು ವ್ಯಾಸದ ಬೃಹತ್ ಕೊಳವೆಯಲ್ಲಿ ಹರಿದು ಬರಲಿರುವ ಕಾವೇರಿಯ ನೀರು ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವುದೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.