ಭಾಷಾ ಮಸೂದೆ ವಿರೋಧಿಸಲು ದಕ್ಷಿಣದ ಜನತೆಗೆ ರಾಜಾಜಿ ಕರೆ
ಮದರಾಸು, ಏ. 21 - ಭಾಷಾ ಮಸೂದೆಯನ್ನು ಶತಾಯಗತಾಯ ವಿರೋಧಿಸುವಂತೆ ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಾಚಾರಿ ಅವರು ದಕ್ಷಿಣ ಭಾರತದ ಜನರಿಗೆ ಕರೆ ಇತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.