ಅಧ್ಯಕ್ಷ ಸುಕರ್ನೊ ಕೊಲೆಗೆ ವಿಫಲ ಪ್ರಯತ್ನ
ಜಕಾರ್ತ, ಜ. 8- ಇಂಡೊನೀಸಿಯಾ ಅಧ್ಯಕ್ಷ ಸುಕರ್ನೊರವರನ್ನು ಮಕಸ್ಸಾರ್ನಲ್ಲಿ ಭಾನುವಾರ ಕೊಲೆ ಮಾಡಲು ನಡೆಸಿದ ಯತ್ನ ನಡೆದು ವಿಫಲವಾಯಿತೆಂದು, ಇಂಡೊನೀಸಿಯಾದ ಅಂಟಾರ ವಾರ್ತಾ ಸಂಸ್ಥೆ ಇಂದು ಇಲ್ಲಿ ವರದಿ ಮಾಡಿದೆ.
ಕಡಲಲ್ಲಿ ಸಾಕಷ್ಟು ಮೀನು ದೊರಕದೆ ಕಷ್ಟಸ್ಥಿತಿ
ಬೆಂಗಳೂರು, ಜ. 8- ಈ ವರ್ಷ ಕಡಲಿನಲ್ಲಿ ಸಾಕಷ್ಟು ಮೀನು ಹಿಡಿಯಲಾಗದಿರುವ ರಾಜ್ಯದ ಸುಮಾರು ಹತ್ತು ಸಾವಿರ ಮೀನುಗಾರರ ಕುಟುಂಬಗಳ ಜೀವನಕ್ಕೆ ಅಭಾವ ಪರಿಸ್ಥಿತಿ ಬಂದೊದಗಿರುವುದಾಗಿ ಇಲ್ಲಿಗೆ ವರದಿಗಳು ಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.