ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 26–2–1973

ಪ್ರಜಾವಾಣಿ ವಿಶೇಷ
Published 25 ಫೆಬ್ರುವರಿ 2023, 21:45 IST
Last Updated 25 ಫೆಬ್ರುವರಿ 2023, 21:45 IST
   

ಮಹಾಜನ್‌ ವರದಿ ಜಾರಿ ಪ್ರಧಾನಿ ಹೊಣೆ: ವೀರೇಂದ್ರ

ಮೈಸೂರು, ಫೆ. 25– ಮಹಾಜನ್‌ ಆಯೋಗದ ವರದಿ ಸಂಸತ್ತಿನ ಮುಂದೆ ಇರುವುದರಿಂದ ಆ ಬಗ್ಗೆ ಸಂಸತ್ತೇ ಅಂತಿಮ ತೀರ್ಮಾನ ಕೈಗೊಳ್ಳುವುದಾದರೂ ಪ್ರಚಂಡ ಬಹುಮತದ ಬೆಂಬಬಲವುಳ್ಳ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಂದಿನ ಆಶ್ವಾಸನೆಯಂತೆ ಸದಸ್ಯರ ಮನವೊಲಿಸಿ ವರದಿಯ ಅಂಗೀಕಾರ ಮತ್ತು ಕಾರ್ಯಗತ ಮಾಡಬೇಕಾದ ‘ನೈತಿಕ ಹೊಣೆಗಾರಿಕೆ’ಯನ್ನು ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರು ಇಂದು ಇಲ್ಲಿ ಸ್ಪ‍ಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT