ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 11–4–1971

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 19:31 IST
Last Updated 10 ಏಪ್ರಿಲ್ 2021, 19:31 IST
   

ಬೆಂಗಳೂರು, ಏ.10– ಸಂಜೆ ನಡೆದ ಆಡಳಿತ ಕಾಂಗ್ರೆಸ್ಸಿನ ಶಾಸಕ ಪಕ್ಷದ ಸಭೆ ‘ಗೊಂದಲದಲ್ಲಿ’ ಮುಕ್ತಾಯವಾಯಿತೆಂದು ಕೆಲ ಸದಸ್ಯರು ತಿಳಿಸಿದರು.

ಆಗಾಗ್ಗೆ ಬಿಸಿ ವಾತಾವರಣದಲ್ಲಿ ನಡೆಯಿತೆನ್ನಲಾದ ಸಭೆ ಕ್ರಮಬದ್ಧವಾದುದಲ್ಲವೆಂದು ಕೆಲ ಸದಸ್ಯರು ಆಕ್ಷೇಪಿಸಿದರೆಂದು ತಿಳಿದುಬಂದಿದೆ.

ಹೊಸದಾಗಿ ಬಂದಿರುವ ಸದಸ್ಯತ್ವವನ್ನು ಪಾರ್ಲಿಮೆಂಟರಿ ಬೋರ್ಡ್‌ ಇನ್ನೂ ಅಂಗೀಕರಿಸಿಲ್ಲ. ಅಧ್ಯಕ್ಷ ಸಂಜೀವಯ್ಯ ಅವರ ಹೇಳಿಕೆಯಲ್ಲೂ ಇದು ಸ್ಪಷ್ಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.