ಅತೃಪ್ತ ಅಭ್ಯರ್ಥಿ
ಒಂದು ಕಾಲದಲ್ಲಿ ಆತ
ಪಕ್ಷದ ನಿಷ್ಠಾವಂತ
ಕಾರ್ಯಕರ್ತ
ಜತೆಗೆ ಪಕ್ಷದ ಸಾರಥಿ.
ಚುನಾವಣೆಯಲ್ಲಿ,
ಟಿಕೇಟಿನಿಂದ ಆದ ವಂಚಿತ
ಈಗ ಬಂಡಾಯ ಎದ್ದು
ಆಗಿದ್ದಾನೆ ಪಕ್ಷೇತರ ಅಭ್ಯರ್ಥಿ !
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.