ADVERTISEMENT

ಆತುರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST

ಅಯ್ಯಾ, ಸಂಪಂಗಿ ಏಕೆ ಆತುರ ಪಟ್ಟೆ?
ಕೆಲವೇ ಲಕ್ಷಕ್ಕಾಗಿ ಪೂರಾ    ಮೂರು ವರ್ಷ
ಶ್ರೀ ಕೃಷ್ಣ ಜನ್ಮಸ್ಥಾನಕ್ಕೆ ನಡೆದುಬಿಟ್ಟೆ
ಇನ್ನೂ ಸ್ವಲ್ಪ ದಿನ ಕಾಯಬಾರದಿತ್ತೇ?

ಅಡ್ಡಾ ದಿಡ್ಡಿ ಆಸ್ತಿ ಮಾಡಿಕೊಳ್ಳೋ
ಅವಕಾಶ
ಕಾದು ನಿಂತಿತ್ತಲ್ಲಾ!
ಜಾಮೀನು ಸಿಕ್ಕಮೇಲೆ
ಇನ್ನೇನು ಮತ್ತೆ ದಕ್ಕುತ್ತಲ್ಲಾ !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.