ADVERTISEMENT

ಆಮ್ ಆದ್ಮಿ ಯಾರು?

ಶ್ರೀಧರ ಡಿ.ರಾಮಚಂದ್ರಪ್ಪ, ತುರುವನೂರು
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಭ್ರಷ್ಟಾಚಾರದ ವಿರುದ್ಧ ಹೋರಾಡಲು
ಕೇಜ್ರಿವಾಲ್‌ಗೆ `ಆಮ್‌ಆದ್ಮಿ' `ಅಸ್ತ್ರ'
ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು
ಬಿಎಸ್‌ವೈಗೆ ಕೆಜೆಪಿ `ದೋಣಿ'

ಗಣಿ ಹಣವನ್ನು ಕಳೆಯಲು
ರಾಮುಲುಗೆ ಬಿಎಸ್‌ಆರ್ `ಗಾಳಿಪಟ'
ಹೀಗೆ ಸಾಗಿದೆ ಹೊಸ ಪಕ್ಷಗಳ
ಉಗಮ, ಹೋರಾಟ.
ಮತದಾರ ಪ್ರಭು ಮಾತ್ರ
ಯಾರಿಗೆ ಹೆಚ್ಚು ಆದ್ಮಿ ಆಗುವನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT