ADVERTISEMENT

ಇದು ಚೆನ್ನಲ್ಲದ ಮಾತು!

​ಸಿ.ಪಿ.ಕೆ.ಮೈಸೂರು
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

`ಎಸ್.ಎಲ್. ಭೈರಪ್ಪನವರಿಗೆ ಮರಣೋತ್ತರ ಪ್ರಶಸ್ತಿ ಕೊಡಲಿ!~ ಇತ್ಯಾದಿಯಾಗಿ ಶ್ರಿ ವೀರಭದ್ರ ಚನ್ನಮಲ್ಲಸ್ವಾಮಿಗಳು ಆಡಿರುವ ಮಾತು ಸಹಜವಾಗಿಯೆ ವಿವಾದಕ್ಕೀಡಾಗಿದೆ. `ಪಾಪು~ ಅವರ ಹೇಳಿಕೆಯನ್ನು ಅಭಿಪ್ರಾಯ ಎಂದು ತಳ್ಳಿಹಾಕಬಹುದು. ಆದರೆ ಸ್ವಾಮೀಜಿಯವರದು ತಳ್ಳಿಹಾಕಲಾಗದ ತಪ್ಪು! ಅವರು ಹೀಗಾದರೇಕೆ? (ಇಷ್ಟಕ್ಕೂ, `ನನಗೆ ಜ್ಞಾನಪೀಠ ಕೊಡಿ~ ಎಂದು ಭೈರಪ್ಪನವರು ಯಾರನ್ನೂ ಕೇಳಿಲ್ಲವಲ್ಲ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.