ADVERTISEMENT

ಒಳಚರಂಡಿ ದುರಸ್ತಿ ಮಾಡಿ

ಲೋಕೇಶ್, ಮುತ್ಯಾಲನಗರ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಜಯಮಹಲ್‌ ರಸ್ತೆಯಿಂದ ಕಂಟೋನ್ಮೆಂಟ್‌ ನಿಲ್ದಾಣದ ಕಡೆಗೆ ಹೋಗುವಾಗ ಸಿಗುವ ರೈಲ್ವೆ ಸೇತುವೆ ಕೆಳಗೆ ಒಳಚರಂಡಿ ನೀರು ನಿಂತು ವಾಸನೆ ಬರುತ್ತಿದೆ.

ಈ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳಿಂದ ದ್ವಿಚಕ್ರ ವಾಹನ ಸವಾರರಿಗೂ ಚರಂಡಿ ನೀರಿನ ಸಿಂಪಡಣೆಯಾಗುತ್ತಿದೆ. ಅಲ್ಲದೇ ಪ್ರಯಾಣಿಕರು ದುರ್ವಾಸನೆ ಸೇವಿಸಬೇಕಾಗಿದೆ. ಆದ್ದರಿಂದ ಒಳಚರಂಡಿ ಮಂಡಳಿಯು ಶೀಘ್ರವೇ ಜಯಮಹಲ್‌ ರಸ್ತೆಯ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.