ADVERTISEMENT

ಕಾಲ ಪರಿಪಾಕ!

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಎದ್ದಿರುವ ಪ್ರಚಂಡವಾದ ಅಲೆ (ಸುನಾಮಿ?) ವ್ಯಕ್ತಿ ನಿರಪೇಕ್ಷವಾದದ್ದು.

ಅದಕ್ಕೆ ಕಾಲ ಹಿಂದೆ ಪಕ್ವವಾಗಿರಲಿಲ್ಲ; ಈಗ ಆಗಿದೆ!  ಕುವೆಂಪು ಹೇಳುವಂತೆ,  `ಆವುದಾಗಲಿ ನೆಪಂ, ಫಲದಾಯಕಂ ತಪಂ~. ಪರಿವರ್ತನೆಯ (ಅಶೋಕ) ಚಕ್ರ ಭರದಿಂದ ತಿರುಗುತ್ತಿದೆ. 

 ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ; ವೇಗವನ್ನು ಹೆಚ್ಚಿಸಬಹುದಷ್ಟೆ! (ಕೆಲವರ `ಸಿನಿಕ~ತನ ಅರ್ಥವಿಲ್ಲದ್ದು).

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.