ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಎದ್ದಿರುವ ಪ್ರಚಂಡವಾದ ಅಲೆ (ಸುನಾಮಿ?) ವ್ಯಕ್ತಿ ನಿರಪೇಕ್ಷವಾದದ್ದು.
ಅದಕ್ಕೆ ಕಾಲ ಹಿಂದೆ ಪಕ್ವವಾಗಿರಲಿಲ್ಲ; ಈಗ ಆಗಿದೆ! ಕುವೆಂಪು ಹೇಳುವಂತೆ, `ಆವುದಾಗಲಿ ನೆಪಂ, ಫಲದಾಯಕಂ ತಪಂ~. ಪರಿವರ್ತನೆಯ (ಅಶೋಕ) ಚಕ್ರ ಭರದಿಂದ ತಿರುಗುತ್ತಿದೆ.
ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ; ವೇಗವನ್ನು ಹೆಚ್ಚಿಸಬಹುದಷ್ಟೆ! (ಕೆಲವರ `ಸಿನಿಕ~ತನ ಅರ್ಥವಿಲ್ಲದ್ದು).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.