ವಿಹಾರ, ಸಂಘರ್ಷ ಬದಿಗೊತ್ತಿ
ಮಹಾನುಭಾವರುಗಳೇ
ನೀರಿನ ವ್ಯಥೆಯ ವೃತ್ತಾಂತ
ಪುನಃ ಅಂಕುರಿಸಿದೆ
ಸಾಕು ಅಂಧ ವಿಧೇಯ
ಬೇಕು ಸಾತ್ವಿಕ ಪ್ರತಿರೋಧ
ಇಲ್ಲದಿರೆ ರಭಸದಿ
ರಾಜ್ಯದಲ್ಲೆ ದಾಟುವಳು ಕಾವೇರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.