ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ತಕ್ಷಣ, ಅಳ್ಳಾಳಸಂದ್ರದ ಕೆರೆಯನ್ನು ಸಂಪೂರ್ಣವಾಗಿ ಸಂರಕ್ಷಿಸಿ, ಇದರ ಹೊಣೆಯನ್ನು ಆಯಾ ಅಧಿಕಾರಿಗಳು ಹೊತ್ತುಕೊಳ್ಳುವಂತೆ ಮಾಡಲಾಯಿತು. ಇದೇ ರೀತಿ, ಪುಟ್ಟೇನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ, ಬೋಟಿಂಗ್, ಪಾದಚಾರಿಗಳು ವಾಕಿಂಗ್ ಹೋಗುವ ಜಾಗ ಮಾಡಿ, ಕಲುಷಿತ ನೀರು ಇಲ್ಲಿಗೆ ಸೇರದಂತೆ ಮಾಡಬೇಕೆಂದು ಮನವಿ.
–ನೊಂದ ಗ್ರಾಮಸ್ಥರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.