
ಪ್ರಜಾವಾಣಿ ವಾರ್ತೆಬಿಸಲ ಝಳಕ್ಕೆ ಬೆಂದು
ಬಸವಳಿದಿದೆ ರಾಜ್ಯ
ಬವಣೆಗಳ ಅರಿವಿಲ್ಲ
ಜನ ನಾಯಕರಿಗೆ
ನಡೆದಾಡುವ, ನಿಂತ,
ಕೂತ, ಮಲಗಿದ
ದೇವರುಗಳೂ ಈಗ
ನಿಸ್ಸಹಾಯಕ
ಜಪ,ಯಜ್ಞ,ಯಾಗಕ್ಕೆ
ಕಿಂಚಿತ್ತೂ ಫಲವಿಲ್ಲ
ಕಷ್ಟ, ಸಂಕಷ್ಟಗಳಿಗೆ
ಕೊನೆ ಮೊದಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.