ನನ್ನ ಮಗಳು ಪೂಜಾ ಕೆ. ಸುತ್ರಾವೆ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದಾಳೆ. ಅವಳನ್ನು ಉಪಚರಿಸುತ್ತಿರುವ ಕಿದ್ವಾಯಿ ಆಸ್ಪತ್ರೆ ತಜ್ಞರು ಚಿಕಿತ್ಸೆಗೆ ರೂ 6 ಲಕ್ಷ ಅಗತ್ಯವೆಂದು ಹೇಳಿದ್ದಾರೆ.
ಬಡವನಾದ ನನಗೆ ಇಷ್ಟು ಹಣವನ್ನು ಪೂರೈಸಲು ಸಾಧ್ಯವಿಲ್ಲ. ಉದಾರಿಗಳು ಚಿತ್ರದುರ್ಗ ಕೆನರಾ ಬ್ಯಾಂಕಿನ ನನ್ನ ಉಳಿತಾಯ ಖಾತೆ ನಂ.0479101057696 ಇಲ್ಲಿಗೆ ಹಣ ಸಹಾಯ ಮಾಡುವಂತೆ ಕೋರುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.