ADVERTISEMENT

ಗಳಗಳನಾಥರು!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಅಪ್ಪ ಸತ್ತಾಗ ಅಳಲಿಲ್ಲ
ಅವ್ವ ಸತ್ತಾಗ ಅಳಲಿಲ್ಲ
ರೈತ ನೇಣು ಏರಿದಾಗ ಅಳಲಿಲ್ಲ
ಕೊಳವೆಯಲ್ಲಿ ಮಗು ಬಿದ್ದಾಗ ಅಳಲಿಲ್ಲ

ನೆರೆ– ಬರ ಬಂದು
ಜನ– ದನ ಸತ್ತಾಗ ಅಳಲಿಲ್ಲ
ಟಿಕೆಟ್‌ ಕೈತಪ್ಪಿತೆಂದು
ಗಳಗಳನೆ ಅಳುವರು ನೋಡಾ

ಗಳಗಳನಾಥೇಶ್ವರಾ!

ADVERTISEMENT

ಚಂದ್ರಕಾಂತ ಪಡೇಸೂರ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.