ರಸ್ತೆಗಳಲ್ಲಿ ಹೊಂಡ ಮುಚ್ಚುವದು, ರಿಪೇರಿ ಮತ್ತು ಇನ್ನಿತರ ಕೆಲಸಗಳನ್ನು ಕೈಗೊಳ್ಳಲು ಪತ್ರಿಕೆ/ಮಾಧ್ಯಮಗಳು ಅಧಿಕಾರಿಗಳನ್ನು ಎಚ್ಚರಿಸಬೇಕೇನು? ಆಗ ಮಾತ್ರ ಕೆಲಸ ಪ್ರಾರಂಭವಾಗುವುದು, ಇದು ಮಹಾನಗರ ಪಾಲಿಕೆಯ ಪ್ರತಿನಿಧಿಗಳ ಕಾರ್ಪೊರೇಟರ್ಗಳ ಜವಾಬ್ದಾರಿ; ಪತ್ರಿಕೆಗಳದ್ದಲ್ಲ, ಆಯಾಯ ವಾರ್ಡಿನ ಪ್ರತಿನಿಧಿಗಳು ಎಲ್ಲಿ ಯಾವ ಕುಂದು ಕೊರತೆಗಳಿವೆಯೆಂದು ಗುರುತಿಸಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಕೂಡಲೆ ತಕ್ಕ ಕೆಲಸ ಕೈಗೊಳ್ಳಬೇಕು. ಪ್ರತಿನಿಧಿಗಳು ಏನು ಮಾಡುತ್ತಿರುವರು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.