ADVERTISEMENT

ತಕ್ಕ ಪಾಠ ಕಲಿಸಿ

ಸುದರ್ಶನ ಎಚ್.ಯಡಹಳ್ಳಿ
Published 18 ನವೆಂಬರ್ 2015, 19:30 IST
Last Updated 18 ನವೆಂಬರ್ 2015, 19:30 IST

ಪ್ಯಾರಿಸ್‌ನಲ್ಲಿ ನಡೆದ ಬಾಂಬ್ ಸ್ಫೋಟದಂಥ ಘಟನೆಗಳಿಗೆ ಭದ್ರತಾ ಲೋಪವೇ ಮೂಲ ಕಾರಣ. ಆದ್ದರಿಂದ ದೇಶಗಳು ಈ ವಿಷಯದಲ್ಲಿ ಜಾಗೃತವಾಗಿರಬೇಕು. ಅಮಾಯಕರ ವಿರುದ್ಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಉಗ್ರರನ್ನು ಬುಡ ಸಮೇತ ನಾಶ ಮಾಡಬೇಕು.

ಉಗ್ರರ ದಾಳಿಗೆ ಪ್ರತಿಯಾಗಿ ಫ್ರಾನ್ಸ್ ಸಹ ಸಿರಿಯಾದಲ್ಲಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಇದೇ ರೀತಿ ಎಲ್ಲ ದೇಶಗಳೂ ಪರಸ್ಪರ ಸಹಕಾರದಿಂದ ಉಗ್ರ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಿ ಜಗತ್ತಿನಾದ್ಯಂತ ನೆಮ್ಮದಿಯ ವಾತಾವರಣ ನಿರ್ಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.