ಡಿ.ವಿ. ಸದಾನಂದಗೌಡರು
ದಿನಗೂಲಿ ಮುಖ್ಯಮಂತ್ರಿ
ಎಂದು
ಹೀಯಾಳಿಸಿದ್ದಾರಂತೆ
ಮಾಜಿ ಸಿಎಂ
ಕುಮಾರಸ್ವಾಮಿ!
ದಿನಗೂಲಿ
ಅಪರಾಧವಲ್ಲ....
ದಿನಗೂಲಿ
ಅವಮಾನಕರವೂ ಅಲ್ಲ....
ದಿನಗೂಲಿಗೆ
ಜೈಲಿಗೆ ಹೋಗುವ
ಭಯವಿಲ್ಲ....
ದಿನಗೂಲಿಗೆ
ನಿರೀಕ್ಷಣಾ ಜಾಮೀನಿನ
ಅವಶ್ಯಕತೆಯೂ ಇಲ್ಲ....
ದಿನಗೂಲಿಗೆ ಜೈ....!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.