ADVERTISEMENT

ದೋಷ ಯಾರಿಗೆ?

ನಾಗರಾಜ ಶೆಣೈ, ಬೆಂಗಳೂರು
Published 24 ಮೇ 2018, 19:30 IST
Last Updated 24 ಮೇ 2018, 19:30 IST

ಇದು ಶಾಸ್ತ್ರ ಸಂಬಂಧಿತ ವೈಚಾರಿಕ ಪ್ರಶ್ನೆ; ‘ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ಪದೇ ಪದೇ ಹೇಳಿದ್ದ ಸಿದ್ದರಾಮಯ್ಯ ಅವರು ಸ್ವತಃ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವ ಪೌರೋಹಿತ್ಯ ವಹಿಸಿದ್ದರು.

ಹೀಗಿರುವಾಗ ಆಣೆಯ ದೋಷ ತಟ್ಟುವುದು ಯಾರಿಗೆ? ಸಿದ್ದರಾಮಯ್ಯ ಅವರಿಗೋ, ಕುಮಾರಸ್ವಾಮಿಗೋ ಅಥವಾ ಅವರ ಅಪ್ಪಂದಿರಿಗೋ?

ಗೊತ್ತಿರುವವರು ಉತ್ತರಿಸಿಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.