ADVERTISEMENT

ನಿರೀಕ್ಷೆಯ ಭಾರ

ಎಚ್.ಕೆ.ಶರತ್
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ದೆಹಲಿಯಲ್ಲಿ
ಸರ್ಕಾರ ರಚಿಸಲು
ಆಮ್ ಆದ್ಮಿ ಕೈಗೊಂಡಿದೆ
ನಿರ್ಧಾರ.
ಕಾಂಗ್ರೆಸ್ ನೀಡುತ್ತಿದೆ
ಸಹಕಾರ.
ಕೇಜ್ರಿವಾಲರ ಮಾತು
ಬಲು ಖಾರ.
ಋಣಭಾರ ಹೊತ್ತು
ಚಲಾಯಿಸಬಲ್ಲದೇ
ಆಪ್ ಅಧಿಕಾರ?
ಕುಸಿಯದಿದ್ದರೆ ಸಾಕು
ಹೊರಲಾಗದೆ
ನಿರೀಕ್ಷೆಯ ಭಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.