ದೆಹಲಿಯಲ್ಲಿ
ಸರ್ಕಾರ ರಚಿಸಲು
ಆಮ್ ಆದ್ಮಿ ಕೈಗೊಂಡಿದೆ
ನಿರ್ಧಾರ.
ಕಾಂಗ್ರೆಸ್ ನೀಡುತ್ತಿದೆ
ಸಹಕಾರ.
ಕೇಜ್ರಿವಾಲರ ಮಾತು
ಬಲು ಖಾರ.
ಋಣಭಾರ ಹೊತ್ತು
ಚಲಾಯಿಸಬಲ್ಲದೇ
ಆಪ್ ಅಧಿಕಾರ?
ಕುಸಿಯದಿದ್ದರೆ ಸಾಕು
ಹೊರಲಾಗದೆ
ನಿರೀಕ್ಷೆಯ ಭಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.