ರಾಜ್ಯದಲ್ಲಿ ಮಾಹಿತಿಹಕ್ಕು (2005ರ ಕಾಯಿದೆ) ಈಗ ಜಾರಿಗೆ ಬಂದಿದೆ. ಈ ಕಾಯಿದೆ ಮೂಲಕ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಮೇಲ್ಮನವಿ ಪ್ರಾಧಿಕಾರ ಅಧಿಕಾರಿ ಎಂದು ಸರ್ಕಾರ ನೇಮಿಸಿದೆ.
ದುರಂತವೆಂದರೆ ಅವರು ಯಾವುದೇ ಮೇಲ್ಮನವಿಗಳನ್ನು ಆಲಿಸಲು ವಿಚಾರಣೆಗಳನ್ನೇ ನಡೆಸುತ್ತಿಲ್ಲ. ಇದರಿಂದ ಮಾಹಿತಿ ಹಕ್ಕು ಕಾಯಿದೆ ಅರ್ಥ ಕಳೆದುಕೊಂಡಿದೆ. ಸರ್ಕಾರ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ವಿನಂತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.