ಎಲ್ಲ ಪಕ್ಷಗಳಿಗೆ ಚುನಾವಣೆ
ಸಮೀಪಿಸುತ್ತಿದ್ದಂತೆ
ನೆನಪು ಬರುತ್ತವೆ
ತತ್ವ, ಸಿದ್ಧಾಂತ.
ಗೆದ್ದಬಳಿಕ
ಪದವಿ,
ಸ್ಥಾನಮಾನಕ್ಕಾಗಿ ಮಾಡುವರು
ಎಲ್ಲೆಡೆ ರಾದ್ಧಾಂತ !
-ಮೆಹಬೂಬ ಶೇಖಬಡೆ ,ಮೂಡಲಗಿ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.